About Me

My photo
BANGALORE, KARNATAKA, India
I think now is the time for me to tell people what I think.

Saturday, May 30, 2009

ರೇಣುಕಾ ಚೌಧರಿ ಯವರ ' ಪಬ್ ಗೆ ನುಗ್ಗಿ ' ಚಳುವಳಿಗೆ ನಮ್ಮ ಬೆಂಬಲ.

ಕ್ವಿಟ್ ಇಂಡಿಯಾ ಚಳುವಳಿಯ ನಂತರ ಇತ್ತೀಚಿನವರೆಗೂ ನಮ್ಮಲ್ಲಿ ಮಹತ್ವದ ಯಾವ ಚಳುವಳಿಯೂ ನಡೆಯಲಿಲ್ಲ ಎನ್ನುವ ಕೊರತೆಯನ್ನು ನಮ್ಮ ( ಈ ಗ ಮಾಜಿ) ಮಂತ್ರಿಣಿ ಶ್ರೀಮತಿ ರೇಣುಕಾ ಚೌಧರಿ ಯವರು ನೀಗಿಸಿದ್ದಾರೆ. ನಮಗೆ ' ಪಬ್ ಗೆ ನುಗ್ಗಿ ' ಯಂತಾ ಚಳುವಳಿಯನ್ನು ಯನ್ನು ಸೂಚಿಸಿ ದೇಶದ ಚರಿತ್ರೆಯಲ್ಲಿ ಅಮರರಾಗಿಬಿಟ್ಟಿದ್ದಾರೆ. ನಮ್ಮ ಯುವಕ ಯುವತಿಯರು ರೋಮಾಂಚನ ಗೊಂಡಿದ್ದು ಚಳುವಳಿ ಯಲ್ಲಿ ತೊಡಗಲು ಶ್ರೀಮತಿ ರೇಣುಕಾರೆ ನಾಯಕಿಯಾಗಿ ನಮ್ಮನ್ನು ಮುನ್ನಡೆಸಬೇಕೆಂದು ಬಯಸಿದ್ದಾರೆ.( ಈಗಂತೂ ಚುನಾವಣೆಯಲ್ಲಿ ಸೋತು free ಆಗಿದ್ದಾರೆ). ಹಲವು ಕಾರಣಗಳಿಂದಾಗಿ ಮಹಾತ್ಮಾ ಗಾಂಧೀ ಯವರ ಉಪಿನ ಚಳುವಳಿ ಯಂತೆ ಹೆಜ್ಜೆ ಹೆಜ್ಜೆ ಗೂ ಮಾರ್ಗದರ್ಶನ ಬೇಕಾದ ಚಳುವಳಿ ಇದೆಂದು ನಮ್ಮೆಲ್ಲರ ಅಭಿಪ್ರಾಯ.
ಉದಾಹರಣೆಗೆ : ನಮ್ಮೆಲ್ಲರ ಮನೆಯಲ್ಲಿ ಹಿರಿಯರು ಈ ಚಳುವಳಿ ಯನ್ನು ವಿರೋದಿಸುತ್ತಿದ್ದಾರೆ. ಇದರ ಮಹತ್ವ ತಿಳಿಯದೆ ' ನೀವಿನ್ನೂ ಓದಬೇಕು - ನಿಮಗಿನ್ನೂ ೧೩-೧೪ ವರ್ಷ -ನೀವು ದುಡಿದಾಗ ಪಬ್ಬಲ್ಲೋ ಕ್ಲಬ್ಬಲ್ಲೋ ಏನಾದ್ರೂ ಕುಡಿದು ಹಾಳಾಗಿ - ಈಗ ಪಾಕೆಟ್ ಹಣ , ಊಟ ಬೇಕಾದ್ರೆ ತೆಪ್ಪಗೆ ಮನೆಲಿರಿ ' ಅಂತ ಹೇಳುತ್ತಿದ್ದಾರೆ. ( ಸ್ವಾತಂತ್ಯ್ರ ಸಂಗ್ರಾಮಕ್ಕೆ ಹೊರಟ ಯುವಕ ಯುವತಿಯರನ್ನೂ ಹೀಗೇ ಹಿರಿಯರು ವಿರೋಧಿಸುತ್ತಿದ್ದರು ಬಿಡಿ, ನಾವು ವಿರೋಧವನ್ನು ಲೆಕ್ಕಿಸುವುದಿಲ್ಲ ) . ಆದರೆ ಪಬ್ ನಲ್ಲಿ ನಾವು ಬಿಲ್ ಹಣ ಕೊಡದೆ ಹೋದರೆ ಪಬ್ ನವರು ' ರುಬ್ ಬಲು' ಹೇಳಬಹುದು. ( ನಮಗ್ಯಾರಿಗೂ ರುಬ್ಬಲು ಬರುವುದಿಲ್ಲ - ' ರುಬ್ಬಲು ನುಗ್ಗಿ' ಎಂದರೆ ಏನು ಮಾಡೋಣ? ). ಪಬ್ ನಲ್ಲಿ ಖರ್ಚು ಮಾಡಲು ನಮ್ಮ ಬಳಿ ಇರುವ ಪಾಕೀಟು ಮನಿ ಸಾಲುವುದಿಲ್ಲ ಅಂತ ನಿಮಗೆ ಗೊತ್ತೆ ಇದೆ. ಆದ್ದರಿಂದ ತಾವು ಮುಂದಾಗಿ ಬಂದು ನಮ್ಮನ್ನು ಪಬ್ ಗಳ ಕಡೆಗೆ ಮುನ್ನಡೆಸಿ ನಮ್ಮ ಗುರಿ ಈಡೇರಿದನನ್ತರ ಸುರಕ್ಸಿತವಾಗಿ ಹೊರಗೆ ( ಪಬ್ ನಿಂದ ಹೇಗಾದರೂ ) ಕರೆತರಬೇಕು. ಸಾದ್ಯವಾದರೆ ಮನೆವರೆಗೂ ಬಂದು ನಮ್ಮ ಹಿರಿಯರಿಗೆ ಈ ಚಳುವಳಿಯ ಮಹತ್ವವನ್ನು ಮನಗಾಣಿಸಿ ಕೊಡಬೇಕು ಎಂದು ನಮ್ಮ ವಿನಂತಿ. ತಾವು ಇಷ್ಟು ಉಪಕಾರ ಮಾಡಿದಲ್ಲಿ ಈ ಸಲ ಅಲ್ಲದೆ ಎಂದೆಂದಿಗೂ ನಮ್ಮೆಲ್ಲರ ವೋಟು ನಿಮ್ಮ ಪಕ್ಷಕ್ಕೆ ಎಂದು ನಿಮಗೆ ವಚನ ಕೊಡುತ್ತೇವೆ. ಈ ದೇಶವನ್ನು ಇಟಲಿಯಂತೆ ಅಭಿವೃದ್ದಿ ಪಡಿಸುವ ನಿಮ್ಮ ಕೆಲಸದಲ್ಲಿ ನಾವು ನಿಮ್ಮೊಂದಿಗಿದ್ದೇವೆ.

-----ಕರ್ನಾಟಕದ ಮುಗ್ದ ಯುವಕ ಯುವತಿಯರು.

Thursday, May 28, 2009

WHO ARE FUNDAMENTALISTS? ಇದರಲ್ಲಿ ನೀವು ಹೇಳುವ ಮೂಲಭೂತವಾದಿಗಳು ಯಾರು?.....

'ಕೆಂಡಸಂಪಿಗೆ'.net' ಅನ್ನುವ ಕೆಂಪು ಬ್ಲಾಗ್ ನಲ್ಲಿ communist ರು ತಾವು ಸಂಸತ್ ಚುನಾವಣೆಯಲ್ಲಿ ಸೋತರೂ ಸೋನಿಯಾ ಪಕ್ಷ ಅದಿಕಾರಕ್ಕೆ ಬಂದಿದ್ದಕ್ಕೆ ಹರ್ಷಗೊಂಡಿದ್ದಾರೆ. ' ಮೂಲಭೂತವಾದಿಗಳ ' ಸೋಲನ್ನು ಅನಂದಿಸಿದ್ದಾರೆ.

ಮೂಲಭೂತವಾದ ಅಂದರೇನು ಅನ್ನುವುದು ಮೊದಲು ನಮಗೆ ತಿಳಿಯಬೇಕಿದೆ. ಕ್ರೈಸ್ತರ ಪ್ರಕಾರ ದೇವರು ೭ ದಿನಗಳಲ್ಲಿ ವಿಶ್ವವನ್ನು ಮತ್ತು ಅದಮ ಮತ್ತು ಈವರನ್ನು ಪ್ರಥಮವಾಗಿ ನಿರ್ಮಿಸಿದರು. ಅವರು ದೇವರ ಆಣತಿಯನ್ನು ಉಲ್ಲಂಘಿಸಿದ ಕಾರಣ ಸ್ವರ್ಗದಿಂದ ಭೂಮಿಗೆ ದೂಡಲ್ಪಟ್ಟು ತಾವು ಪಾಪಿಗಳಗಿದ್ದಲ್ಲದೆ ನಮ್ಮೆಲ್ಲರನ್ನು ( ನಿಮ್ಮೆಲ್ಲರನ್ನು ) ಕೂಡ ಪಾಪಿಗಳನ್ನಾಗಿಸಿದರು- (ಮೊದಲ ಪಾಪ ). ಸ್ವರ್ಗದಲ್ಲಿ ದೇವರಿದ್ದಾನೆ, satan ಎಂಬಾತ ದೇವರ ಶತ್ರು. ನರಕದ ಪಾಲಕ. ಮನುಷ್ಯರನ್ನು ಪ್ರಲೋಭಿಸುವುದೇ ಇವನ ಕೆಲಸ. ಕನ್ಯೆಯಿಂದ ಜನಿಸಿದ ಜೀಸಸ್ ಆ ದೇವರ ಏಕಮಾತ್ರ ಪುತ್ರ- ಶಿಲುಬೆಯಲ್ಲಿ ನಮ್ಮ ಪಾಪದ ಪ್ರಾಯಶ್ಚಿತ್ತಕ್ಕಾಗಿ ಪ್ರಾಣ ತೆತ್ತ. ಈ ಪಾಪದಿಂದ ಮುಕ್ತರಾಗಿ ಸ್ವರ್ಗ ಸೇರಲು ಕ್ರೈಸ್ತರಾದರೆ ಮಾತ್ರ ಸಾಧ್ಯ. ಅಲ್ಲದೆ ಈ ವಾಕ್ಯ ವನ್ನು ಎಲ್ಲಾ ಮಾನವರಿಗೂ ಹರಡುವುದು -ತಲುಪಿಸುವುದು ಕ್ರೈಸ್ತರೆಲ್ಲರ ಕರ್ತವ್ಯ. ಆದ್ದರಿಂದ ಎಲ್ಲರನ್ನೂ ಮತಾಂತರಿಸಿ. ಇದು ದೇವರ ಆಣತಿ. ಈಗ ಕ್ಕ್ರೈಸ್ತ ರಲ್ಲಿ ಸುಮಾರು ೫೦೦ ಪಂಗಡಗಳಾಗಿ ಈ ಬಗ್ಗೆ ಅಷ್ಟೇ ಭಿನ್ನಮತಗಳಿವೆ, ಆದರೆ ಬಹುಸಂಕ್ಯಾಕರಾದ ಕ್ಯಾತೊಲಿಕ್ ರ ಪ್ರಕಾರ ಚರ್ಚ್ ಮುಖಾಂತರ ಮಾತ್ರ ಕ್ರೈಸ್ತರಾಗಲು ಸಾಧ್ಯ, ಸತತ ವಾಗಿ ಕ್ರಿಸ್ತನ ಪ್ರಾರ್ಥನೆ ಮಾಡಿದರೆ ಸಂತ ಪದವಿ ಪ್ರಾಪ್ತವಾಗಿ ಪವಾಡಗಳನ್ನು ಮಾಡಬಹುದು. ದೇವರ ಮನುಷ್ಯನ ಸಂಬಂಧ ಚರ್ಚ್ ಮೂಲಕವೇ ಸಾಧ್ಯ. ವಿಕಾಸವಾದವನ್ನು ಇವರು ಒಪ್ಪುವುದಿಲ್ಲ. ಇದು ಕ್ರೈಸ್ತರ ವಾದ.

2. ಇಸ್ಲಾಂ ಪ್ರಕಾರ, ೭ನೇ ಶತಮಾನದ ಅರೇಬಿಯಾದಲ್ಲಿ ಮಹಮ್ಮದ ಎನ್ನುವ ಗೆ -ದೇವದೂತ ' ಗೇಬ್ರಿಯಲ ' ನ ಮೂಲಕ -ದೇವರು ಜನರಿಗೆ ತನ್ನ ಧರ್ಮ ಹಾಗೂ ಶಾಸನ ವನ್ನು ' ಕುರಾನ ' ನಲ್ಲಿ ಹೇಳಿದ್ದಾನೆ. ಎಲ್ಲಾ ಕಾಲಕ್ಕೆ, ಎಲ್ಲಾ ಜನರಿಗೆ ಇದು ಕಡ್ಡಾಯ. ಮಹಮದ್ ಜೀವನ ರೀತಿ ಹಾಗು ಹೇಳಿಕೆಗಳು ಮುಸ್ಲಿಮರಿಗೆ ಮಾದರಿ. ಮೊದಲ ಪಾಪ ಅನ್ನುವದು ಇಲ್ಲ. ದೇವರು 8 ದಿನಗಳಲ್ಲಿ ವಿಶ್ವವನ್ನು ನಿರ್ಮಿಸಿದರು. ಜಗತ್ತಿನ ಎಲ್ಲಾ ವಸ್ತುಗಳೂ, ಪ್ರಾಣಿಗಳೂ ಮಾನವನಿಗೊಸ್ಕರ ಬಳಸಲು ಮತ್ತು ತಿನ್ನಲು ನಿರ್ಮಿತವಾಗಿವೆ. ಜೀಸಸ ಕೂಡ ಲಕ್ಶಾಂತರ ಪ್ರವಾದಿಗಳಲ್ಲಿ ಒಬ್ಬ ಪ್ರವಾದಿ- ಆದರೆ ದೇವರ ಮಗನಲ್ಲ. ಹಾಗೂ ಮಹಮ್ಮದ ಕೊನೆಯ ಪ್ರವಾದಿ. ಅರೇಬಿಯಾದ ಮೆಕ್ಕಾ ಪವಿತ್ರ ಪಟ್ಟಣ, ಎಲ್ಲರೂ ಆ ದಿಕ್ಕಿಗೇ ನಮಾಜ ( ನಮಸ್ಕಾರ) ಮಾಡಬೇಕು. ' ಕುರಾನ ' ನಲ್ಲಿ ಹೇಳಿರುವಂತೆ (- ೭ನೇ ಶತಮಾನದಲ್ಲಿ ತೋಚಬಹುದಾದ್ದೆಲ್ಲ - ಜಗತ್ತು ಹೇಗೆ ನಿರ್ಮಾಣವಾಯಿತು- ಭೂಮಿಯ-ಗಳ ಆಕಾರ, ಸ್ವರ್ಗಗಳ ಸಂಖ್ಯೆ, ಗಾಳಿ, ನಕ್ಷತ್ರ, ಮೋಡ, ಗ್ರಹಗಳ ವಿಚಾರ ವೈಜ್ಞಾನಿಕ ( ? ) ಎಂಬಂತೆ ವಿವರಿಸುವುದಲ್ಲದೆ ಯುಧ್ಧ- ಧರ್ಮಯುದ್ಧ ದಲ್ಲಿ ಸತ್ತವರಿಗೆ ಸ್ವರ್ಗದಲ್ಲಿ ಸಿಗುವ 72 ಅಕ್ಶತ ಕನ್ಯೆಯರ - ಬಾಲಕರ ದೇಹಸೌಂದರ್ಯ, ಸ್ವರ್ಗದಲ್ಲಿನ ಮದಿರೆ ಯ ಹೊಳೆ, ಇತರೆ ಸುಖಗಳು,ಹಾಗೂ ಶೆರಿಯ criminal ಕೋಡ್, shaitan ಎಂಬ ದೈವ ವಿರೊಧಿಯ ಜೊತೆಗಿನ ದೇವರ ನಿರಂತರ ಹೋರಾಟದ ವಿವರ, jinn ಎಂಬ ದೆವ್ವಗಳ, ದೇವರ ಬಂಟರಾದ ಏಂಜೆಲ್ ಗಳ ವರ್ಣನೆ - ಇದರಲ್ಲಿವೆ- ಇವಲ್ಲಿ ಪ್ರತಿಯೊಂದನ್ನೂ ನಾವು ನಂಬಲೇ ಬೇಕು. ) ಪ್ರತಿಯೋಬ್ಬರೂ ಈ ಕುರಾನ್ ಹಾಗೂ ಹದೀತ್ ( ಮಹಮದ್ ನ life style) ಗಳಲ್ಲಿ ಹೇಳಿದಂತೆಯೇ ಜೀವನ ನದೆಸತಕ್ಕದ್ದು. ಸತ್ತನಂತರ ದೇವರು ' ತೀರ್ಪಿನ ದಿನ ' ದಲ್ಲಿ ಪ್ರತಿಯೋಬ್ಬರ ವಿಚಾರಣೆ ನಡೆಸಿ ಸ್ವರ್ಗ ಅಥವಾ ನರಕ ಕ್ಕೆ ಹಾಕುತ್ತಾನೆ. ಕುರಾನ ನಲ್ಲಿ ವಿಧಿಸಲಾದ ಶಾಸನ ' ಶೆರಿಯಾ ' ಎಲ್ಲರಿಗೂ ಕಡ್ಡಾಯ. ಹೇಗಾದರೂ ( ಅಗತ್ಯಬಿದ್ದರೆ ಯುಧ್ಧ ) ಮಾಡಿ ಎಲ್ಲರನ್ನು ಮತಾಂತರಿಸುವುದೇ ಮುಸ್ಲಿಮನ ಪರಮ ಕರ್ತವ್ಯ. ಯಾವನೇ ಮುಸ್ಲಿಮನು ಇಸ್ಲಾಮ ನ್ನು ನಿರಾಕರಿಸಿದರೆ ಅಥವಾ ಮಹಮ್ಮದ್ ನನ್ನು ಪ್ರವಾದಿಯಾಗಿ ಒಪ್ಪದಿದ್ದರೆ ಅವರಿಗೆ ಮರಣ ವೆ ಶಿಕ್ಷೆ . ' ಅಲ್ಲಾ' ನಹೊರತಾಗಿ ಬೇರೆ ದೇವರಿಲ್ಲ. ಬೇರೆ ದೇವರನ್ನು ಪೂಜಿಸುವವರನ್ನು ನಿರ್ನಾಮ ಮಾಡುವುದು ಮುಸ್ಲಿಮರ ಪರಮ ಕರ್ತವ್ಯ. ಇಸ್ಲಾಂ ಧರ್ಮ ಅನುಸರಿಸುವ ದೇಶ ದೇವರ ನಾಡು, ಆದ್ದರಿಂದ ಉಳಿದದ್ದೆಲ್ಲಾ ದೇಶಗಳನ್ನು ಹೇಗಾದರೂ ಮಾಡಿ ' ದೇವರ ನಾಡನ್ನಾಗಿ' ಮಾಡುವುದು ಪ್ರತಿಯೊಬ್ಬ ಮುಸ್ಲಿಮನ ಕರ್ತವ್ಯ. ವಿಕಾಸವಾದ ಸಾಧ್ಯವೇ ಇಲ್ಲ. ಮರಣಾನಂತರದ ( afterlife) ಜೀವನಕ್ಕಾಗಿ ಕುರಾನ ಹೇಳಿದಂತೆ ನಡೆಯಬೇಕು. ರಾಜ್ಯಾಧಿಕಾರ, ನ್ಯಾಯಾಧಿಕಾರ , ವ್ಯವಹಾರ ಎಲ್ಲವು ಕುರ- ಆನ್ ನಲ್ಲಿ ಹೇಳಿದಂತೆ ನಡೆಯಬೇಕು.
ಇದು ಇಸ್ಲಾಂ ನ ವಾದ. ಈಗ ಇಸ್ಲಾಂ ನಲ್ಲಿ 1200 ಪಂಗಡಗಳಿವೆ- ಇವರು ಈಗ ಒಬ್ಬರನ್ನೊಬ್ಬರು ನೀನು ಮುಸ್ಲಿಮನಲ್ಲ ಎಂದು ಎಲ್ಲ ದೇಶಗಳಲ್ಲೂ ( ತಮ್ಮವರನ್ನೂ ಕೂಡ) ಕೊಲ್ಲುತ್ತಿದ್ದಾರೆ -ಆದರೆ ಮೂಲಭೂತ ನಂಬಿಕೆ ಯಲ್ಲಿ ಹೆಚ್ಚು ವ್ಯತ್ಯಾಸವಿಲ್ಲ. ( ಹೆಚ್ಚಿನ ವಿವರಗಳಿಗೆ faithfreedom.org ನೋಡಿ ).
(ಅಹಮದೀಯ ಎನ್ನುವ ಪಂಗಡ ಮಾತ್ರ 'ಸೌಮ್ಯ ಶಾಂತ ಇಸ್ಲಾಂ' ನ್ನು ಪ್ರತಿಪಾದಿಸುತ್ತದೆ, ಆದರೆ ಉಳಿದ ಮುಸ್ಲಿಮರು ಇವರನ್ನು ಕಂಡಲ್ಲಿ ಕೊಲ್ಲುತ್ತಿದ್ದಾರೆ.)

3. ಹಿಂದೂಗಳ ಪ್ರಕಾರ ಈ ಸೃಸ್ಟಿಯ ಬಗ್ಗೇ ದೇವರು ಯಾವುದೇ ವಿವರಣೆ ಯನ್ನು ನಮಗೆ ನೀಡಿಲ್ಲ, ಪ್ರಾಚೀನ ಋಶಿಮುನಿಗಳು ನೀಡಿದ ವಿವರಣೆ ವೇದ- ಪುರಾಣ ಗಳಲ್ಲಿವೆ. ಆತ್ಮ ಅವಿನಾಶಿ, ಈ ಜನ್ಮದ ಕರ್ಮದ್ದನುಸಾರ ಪುನರ್ಜನ್ಮ ಲಭ್ಯವಾಗುತ್ತದೆ. ಸನ್ನಡತೆ, ಸಚ್ಚಾರಿತ್ಯ ಉತ್ತಮ ಜನ್ಮ ನೀಡುತ್ತವೆ. ಜಗತ್ತೆಲ್ಲಾ ಮಾನವನಿಗೋಸ್ಕರ ನಿರ್ಮಿಸಲಾಗಿದ್ದಲ್ಲ. ಪ್ರತಿ ಪ್ರಾಣಿಗೂ ಆತ್ಮವಿದೆ, ಜೀವನದ ಉದ್ದೇಶ ಮೋಕ್ಷ - ಅಂದರೆ ಪುನರ್ಜನ್ಮದಿಂದ ಬಿಡುಗಡೆ -ಮಾನವ ಜನ್ಮ ಎಲ್ಲಾ ಜನ್ಮಕ್ಕಿಂತ ಉತ್ತಮ. ದೇವರನ್ನು ಪೂಜಿಸುವ, ನಂಬುವ, ಕಾಣುವ ಮಾರ್ಗ ಅನೇಕವಿರಲು ಸಾಧ್ಯ. ದೇವರು ಅವತಾರಗಳಾಗಿ ಭೂಮಿಯಲ್ಲಿ ಜನಿಸಿದ್ದಾನೆ. ಹಲವು ಜಾತಿಗಳಿವೆ- ಹಲವು ಪಂಗಡಗಳಿವೆ -ಆದರೆ ವಿಕಾಸವಾದ ಸಾಧ್ಯ. ಭಗವದ್ಗೀತೆಯ ಪ್ರಕಾರ ಕರ್ತವ್ಯ, ಕರ್ಮಯೋಗ, ಮನೋ ನಿಗ್ರಹ, ಸಂಯಮ, ಜ್ಞಾನಯೋಗ, ಭಕ್ತಿಯೋಗಗಳನ್ನು ನಾವು ಅನುಸರಿಸಬಹುದಾಗಿದೆ. ದೇವರಲ್ಲಿ ನಂಬಿಕೆ ಕಡ್ಡಾಯವಲ್ಲ, ಸನ್ನಡತೆ ಯೊಂದೇ ಕಡ್ಡಾಯ. ದೇವರ ಮನುಷ್ಯರ ಸಂಬಂಧ ವೈಯುಕ್ತಿಕ. ಧರ್ಮಕ್ಕೆ ಸಂಘಟನೆ ಅಗತ್ಯವಿಲ್ಲ etc., ಇದಲ್ಲದೇ ಹಲವು ಸಾಧು ಸಂತರು ತಮಗೆ ತೋಚಿದಂತೆ ಹಿಂದೂ ಧರ್ಮ ವನ್ನು ಬದಲಾಯಿಸಿದ್ದಾರೆ, ಅವರೆಲ್ಲರಿಗೂ ಅನುಯಾಯಿಗಳಿದ್ದಾರೆ.
( ಬೌದ್ಧ, ಜೈನ, ರದ್ದು ಇದ್ರಲ್ಲಿ ಸ್ವಲ್ಪ ಸ್ವಲ್ಪ ವ್ಯತ್ಯಾಸ ಅಷ್ಟೆ ).

ಇದರಲ್ಲಿ ನೀವು ಹೇಳುವ ಮೂಲಭೂತವಾದಿಗಳು ಯಾರು?.....

Wednesday, May 27, 2009

" U. R. Ananthamurthy`s statement amounts to treason "

Mr. U. R. Anathamurthy, kannada writer has made certain remarks in his article ' our role in today`s politics ' ( perhaps with special reference to BJP `s rise in Karnataka`s politics ) . He accuses BJP and Sangha Parivar of 'attacking Christians and muslims ' and stresses a need to unite to defeat BJP as an immediate necessity. I have posted a response to it in kannada in ' rujuvaatu ' and also in my blog here. Here is its English version :

Mr. Ananthamurthy! the following statements by you bear witness to the doubt if it would it be possible for you to make an objective analysis of today`s politics when you have clearly expressed your that BJP is an ' unethical ' entity: You stated:

"Like in Orissa, here too BJP and its Pariwar attacked Christians ", "they (Christians ) kept quiet when muslims were attacked, now they have been attacked ". " leaders of Sangh Pariwar attended the NDTV debate with their pariwar in which I participated and foul mouthed their opponents at will ", " what we ought to do now? the era of non-Congress politics advocated by Lohia is over now, and we all should unite to defeat BJP in elections ".

Let me remind you what you said in a speech addressing a muslim gathering,you said : " we should understand the pain in the mind of the person who takes an AK47 in his hands and goes on shooting people in the streets of mumbai ". You have not yet disowned this statement attributed to you.

My question to you therefore, Mr. Murthy is, if you have said this, why can`t you apply the same yardstick and say that " we should understand the pain in the heart of the people who go on attacking- or killing muslims and Christians ", ( whatever the truth behind such allegations ).
My another poser to you is, " would you have said the same had your wife or children been the victims of Kasab?".

My question to the people is, " shouldn`t this Ananthamurthy be tried for treason, or if not, at least be deported to Pakistan? ".

' ರುಜುವಾತು ' ನಲ್ಲಿ ಅನಂತಮೂರ್ತಿ ಯವರು ಬರೆದ " ಈವತ್ತಿನ ರಾಜಕಾರಣದಲ್ಲಿ ನಾವು, ನೀವು " ಲೇಖನದಲ್ಲಿನ ಅಭಿಪ್ರಾಯಗಳಿಗೆ ನನ್ನ ಪ್ರತಿಕ್ರಿಯೆ

ಅನಂತಮೂರ್ತಿಯವರೆ, ನಿಮ್ಮ rujuvaatu.ಕಾಮ್ ನಲ್ಲಿನ ನಿಮ್ಮ ಲೇಖನಕ್ಕೆ ನನ್ನ ಈ ಪ್ರತಿಕ್ರಿಯೆ ಪ್ರಕಟಿಸದಿದ್ದರಿಂದ ನನ್ನದೇ ಬ್ಲಾಗ್ನಲ್ಲಿ ಬರೆಯಬೇಕಾಗಿದೆ.
BJP ಯನ್ನು ಅನೈತಿಕ ವೆಂದು ನಂಬುವ ನೀವು ರಾಜಕೀಯವನ್ನು ಎಷ್ಟು ವಸ್ತುನಿಷ್ಟವಾಗಿ ನೋಡಲು ಸಾಧ್ಯ ಅನ್ನುವದಕ್ಕೆ ನಿಮ್ಮ ಈ ಹೇಳಿಕೆಗಳು ಸಾಕ್ಷಿ-
" ಒರಿಸ್ಸಾದಂತೆಯೇ ಇಲ್ಲಿಯೂ ಕ್ರಿಶ್ಚಿಯನ್ನರ ಮೇಲೆ ಧಾಳಿ ನಡೆಸಿದೆ ", " ಈಗ ಅವರೇ ಕ್ರಿಶ್ಚಿಯನ್ನರ ಮೇಲೆ ಧಾಳಿ ನಡೆಸಿದ್ದಾರೆ. '". " ಮುಸ್ಲಿಮರ ಮೇಲೆ ಧಾಳಿ ನಡೆಸಿದಾಗ ಕ್ರಿಶ್ಚಿಯನ್ನರು ಸುಮ್ಮನಿದ್ದರು ". "....ಎನ್.ಡಿ.ಟಿ.ವಿಯ ಚರ್ಚೆಯಲ್ಲಿ - " ಸಂಘಪರಿವಾರದ ನಾಯಕರು ತಮ್ಮ ಪರಿವಾರದ ಸಮೇತ ಈ ಚರ್ಚೆಯಲ್ಲಿ ಭಾಗವಹಿಸಿದ್ದರು. ಭಾಗವಹಿಸಿದ್ದರು ಎಂದರೆ ಬಾಯಿಗೆ ಬಂದಂತೆ ತಮ್ಮ ವಿರೋಧಿಗಳನ್ನು ನಿಂದಿಸಿದರು ". "ಸದ್ಯದಲ್ಲಿ ನಾವೇನು ಮಾಡಬೇಕು? . ಕಾಂಗ್ರೆಸ್ಸೇತರ ರಾಜಕಾರಣದ ಲೋಹಿಯಾ ಯುಗ ಮುಗಿದಿದೆ. ಈಗ ಬಿಜೆಪಿಯೇತರ ಪಕ್ಷಗಳು ಒಟ್ಟಾಗಿ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಬೇಕು ".

"ಮುಸ್ಲಿಮರ ಮೇಲೆ ಧಾಳಿ ಮಾಡಿದರು, ಕ್ರಿಶ್ಚಿಯಮನ್ನರ ಮೇಲೆ ಧಾಳಿ ಮಾಡಿದರು " ಅನ್ನುವಾಗ ಮುಸ್ಲಿಮರೂ ಹಿಂದುಗಳ ಮೇಲೆ ಬಾಂಬ ಹಾಕಿದರು, ಗೋಧ್ರಾ ದಲ್ಲಿ ಹಿಂದೂಗಳ ಮೇಲೆ ಧಾಳಿ ಮಾಡಿದರು, ಕ್ರಿಶ್ಚಿಯನ್ನರು ಹಿಂದೂ ದೇವತೆಗಳನ್ನು ಅವಹೇಳನ ಮಾಡಿ ಪುಸ್ತಕ ಹಂಚಿದರು ಅನ್ನುವದು ನಿಮ್ಮ ವಸ್ತುನಿಷ್ಠತೆಗೆ ಕಾಣಿಸುವದಿಲ್ಲವೇ ? ನಿಮ್ಮ ಜಾಣ ಮರೆವಿಗೆ ಇನ್ನು ಯಾವ ಪ್ರಶಸ್ತಿ ಬರುವುದು ಬಾಕಿ ಇದೆ?

ನಿಮಗೆ ನಿಮ್ಮದೇ ಮಾತನ್ನು ಜ್ನಾಪಿಸುತ್ತೇನೆ. ಮುಸ್ಲಿಮರು ನಿಮ್ಮನ್ನು ಭಾಷಣ ಮಾಡಲು ಕರೆದಾಗ ಅಲ್ಲಿ ಹೋಗಿ " ಮುಂಬಾಯಿ ಯಲ್ಲಿ AK 47 ಹಿಡಿದುಕೊಂಡು ಎಲ್ಲರನ್ನು ಸಾಯಿಸುತ್ತಾ ಹೊರಟವನ ಮನಸ್ಸಿನ ನೋವನ್ನು ನಾವು ಅರ್ಥಮಾಡಿಕೋಳ್ಳಬೇಕಿದೆ " ಅಂದ ನೀವು, " ಮುಸ್ಲಿಮರ ಮೇಲೆ ಕ್ರಿಶ್ಚಿಯಮನ್ನರ ಮೇಲೆ ಧಾಳಿ ಮಾಡಿದವರ ಮನಸ್ಸಿನ ನೋವನ್ನೂ ನಾವು ಅರ್ಥಮಾಡಿಕೋಳ್ಳಬೇಕಿದೆ " ಅಂತ ಯಾಕೆ ಹೇಳುವುದಿಲ್ಲ? ಹೇಳಬಹುದಿತ್ತಲ್ಲ? ಹಾಗೆ ಹೇಳಿದಲ್ಲಿ ಅದನ್ನು ನಾವು ವಸ್ತುನಿಷ್ಠತೆ ಅನ್ನಬಹುದಿತ್ತು. ( ಧಾಳಿ ನಡೆದಿದೆಯೆ ಇಲ್ಲವೇ , BJP ಯವರೇ ಮಾಡಿದರೇ ಇಲ್ಲವೇ ಅನ್ನುವುದು ಬೇರೆ ವಿಷಯ ). ಈಗ ನಿಮಗೂ ಸೈಯದ ಬುಖಾರಿಗೂ ಅಭಿಪ್ರಾಯಗಳಲ್ಲಿ ಎನು ವ್ಯತ್ಯಾಸವಿದೆ ಎಂದು ತಿಳಿಯೋಣ ನೀವೇ ಹೇಳಿ ?
" ಕಸಬ್ ನ AK 47 ಧಾಳಿ ಯಲ್ಲಿ ನಿಮ್ಮ ಮನೆಯವರೂ ಮಕ್ಕಳೂ ಬಲಿಪಶುಗಳಾಗಿದ್ದರೆ ಸಹ ನಿಮ್ಮ ಪ್ರತಿಕ್ರಿಯೆ ಹೀಗೇ ಇರುತ್ತಿತ್ತೆ? ".

ಕಸಬ್ ನ ಸಮರ್ಥಕ ಅನಂತ ಮೂರ್ತಿಗೆ ಯಾವ ಹೊಸ ಪ್ರಶಸ್ತಿ ಕೊಡಬೇಕು?

ಅನಂತಮೂರ್ತಿಯವರೆ, ನಿಮ್ಮ rujuvaatu.ಕಾಮ್ ನಲ್ಲಿನ ನಿಮ್ಮ ಲೇಖನಕ್ಕೆ ನನ್ನ ಈ ಪ್ರತಿಕ್ರಿಯೆ ಪ್ರಕಟಿಸದಿದ್ದರಿಂದ ನನ್ನದೇ ಬ್ಲಾಗ್ನಲ್ಲಿ ಬರೆಯಬೇಕಾಗಿದೆ.
BJP ಯನ್ನು ಅನೈತಿಕ ವೆಂದು ನಂಬುವ ನೀವು ರಾಜಕೀಯವನ್ನು ಎಷ್ಟು ವಸ್ತುನಿಷ್ಟವಾಗಿ ನೋಡಲು ಸಾಧ್ಯ ಅನ್ನುವದಕ್ಕೆ ನಿಮ್ಮ ಈ ಹೇಳಿಕೆಗಳು ಸಾಕ್ಷಿ-
" ಒರಿಸ್ಸಾದಂತೆಯೇ ಇಲ್ಲಿಯೂ ಕ್ರಿಶ್ಚಿಯನ್ನರ ಮೇಲೆ ಧಾಳಿ ನಡೆಸಿದೆ ", " ಈಗ ಅವರೇ ಕ್ರಿಶ್ಚಿಯನ್ನರ ಮೇಲೆ ಧಾಳಿ ನಡೆಸಿದ್ದಾರೆ. '". " ಮುಸ್ಲಿಮರ ಮೇಲೆ ಧಾಳಿ ನಡೆಸಿದಾಗ ಕ್ರಿಶ್ಚಿಯನ್ನರು ಸುಮ್ಮನಿದ್ದರು ". "....ಎನ್.ಡಿ.ಟಿ.ವಿಯ ಚರ್ಚೆಯಲ್ಲಿ - " ಸಂಘಪರಿವಾರದ ನಾಯಕರು ತಮ್ಮ ಪರಿವಾರದ ಸಮೇತ ಈ ಚರ್ಚೆಯಲ್ಲಿ ಭಾಗವಹಿಸಿದ್ದರು. ಭಾಗವಹಿಸಿದ್ದರು ಎಂದರೆ ಬಾಯಿಗೆ ಬಂದಂತೆ ತಮ್ಮ ವಿರೋಧಿಗಳನ್ನು ನಿಂದಿಸಿದರು ". "ಸದ್ಯದಲ್ಲಿ ನಾವೇನು ಮಾಡಬೇಕು? . ಕಾಂಗ್ರೆಸ್ಸೇತರ ರಾಜಕಾರಣದ ಲೋಹಿಯಾ ಯುಗ ಮುಗಿದಿದೆ. ಈಗ ಬಿಜೆಪಿಯೇತರ ಪಕ್ಷಗಳು ಒಟ್ಟಾಗಿ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಬೇಕು ".

"ಮುಸ್ಲಿಮರ ಮೇಲೆ ಧಾಳಿ ಮಾಡಿದರು, ಕ್ರಿಶ್ಚಿಯಮನ್ನರ ಮೇಲೆ ಧಾಳಿ ಮಾಡಿದರು " ಅನ್ನುವಾಗ ಮುಸ್ಲಿಮರೂ ಹಿಂದುಗಳ ಮೇಲೆ ಬಾಂಬ ಹಾಕಿದರು, ಗೋಧ್ರಾ ದಲ್ಲಿ ಹಿಂದೂಗಳ ಮೇಲೆ ಧಾಳಿ ಮಾಡಿದರು, ಕ್ರಿಶ್ಚಿಯನ್ನರು ಹಿಂದೂ ದೇವತೆಗಳನ್ನು ಅವಹೇಳನ ಮಾಡಿ ಪುಸ್ತಕ ಹಂಚಿದರು ಅನ್ನುವದು ನಿಮ್ಮ ವಸ್ತುನಿಷ್ಠತೆಗೆ ಕಾಣಿಸುವದಿಲ್ಲವೇ ? ನಿಮ್ಮ ಜಾಣ ಮರೆವಿಗೆ ಇನ್ನು ಯಾವ ಪ್ರಶಸ್ತಿ ಬರುವುದು ಬಾಕಿ ಇದೆ?

ನಿಮಗೆ ನಿಮ್ಮದೇ ಮಾತನ್ನು ಜ್ನಾಪಿಸುತ್ತೇನೆ. ಮುಸ್ಲಿಮರು ನಿಮ್ಮನ್ನು ಭಾಷಣ ಮಾಡಲು ಕರೆದಾಗ ಅಲ್ಲಿ ಹೋಗಿ " ಮುಂಬಾಯಿ ಯಲ್ಲಿ AK 47 ಹಿಡಿದುಕೊಂಡು ಎಲ್ಲರನ್ನು ಸಾಯಿಸುತ್ತಾ ಹೊರಟವನ ಮನಸ್ಸಿನ ನೋವನ್ನು ನಾವು ಅರ್ಥಮಾಡಿಕೋಳ್ಳಬೇಕಿದೆ " ಅಂದ ನೀವು, " ಮುಸ್ಲಿಮರ ಮೇಲೆ ಕ್ರಿಶ್ಚಿಯಮನ್ನರ ಮೇಲೆ ಧಾಳಿ ಮಾಡಿದವರ ಮನಸ್ಸಿನ ನೋವನ್ನೂ ನಾವು ಅರ್ಥಮಾಡಿಕೋಳ್ಳಬೇಕಿದೆ " ಅಂತ ಯಾಕೆ ಹೇಳುವುದಿಲ್ಲ? ಹೇಳಬಹುದಿತ್ತಲ್ಲ? ಹಾಗೆ ಹೇಳಿದಲ್ಲಿ ಅದನ್ನು ನಾವು ವಸ್ತುನಿಷ್ಠತೆ ಅನ್ನಬಹುದಿತ್ತು. ( ಧಾಳಿ ನಡೆದಿದೆಯೆ ಇಲ್ಲವೇ , BJP ಯವರೇ ಮಾಡಿದರೇ ಇಲ್ಲವೇ ಅನ್ನುವುದು ಬೇರೆ ವಿಷಯ ). ಈಗ ನಿಮಗೂ ಸೈಯದ ಬುಖಾರಿಗೂ ಅಭಿಪ್ರಾಯಗಳಲ್ಲಿ ಎನು ವ್ಯತ್ಯಾಸವಿದೆ ಎಂದು ತಿಳಿಯೋಣ ನೀವೇ ಹೇಳಿ ?
" ಕಸಬ್ ನ AK 47 ಧಾಳಿ ಯಲ್ಲಿ ನಿಮ್ಮ ಮನೆಯವರೂ ಮಕ್ಕಳೂ ಬಲಿಪಶುಗಳಾಗಿದ್ದರೆ ಸಹ ನಿಮ್ಮ ಪ್ರತಿಕ್ರಿಯೆ ಹೀಗೇ ಇರುತ್ತಿತ್ತೆ? ".
ಜನಕ್ಕೆ ನನ್ನ ಪ್ರಶ್ನೆ : " ಈ ಹೇಳಿಕೆ ನಿಜವಾಗಿದ್ದರೆ ಇದು ದೇಶದ್ರೋಹಕ್ಕೆ ಸಮನಲ್ಲವೇ? ಕಡೆ ಪಕ್ಷ ಇವರನ್ನು ಪಾಕಿಸ್ತಾನಕ್ಕೆ ಗಡಿಪಾರು ಮಾಡಬೇಡವೆ? "